ಮಾನ್ವಿ ಬಸ್ ಅಪಘಾತ ಪ್ರಕರಣ : ರಿಮ್ಸ್ ಆಸ್ಪತ್ರೆಗೆ ಸಚಿವರ ಭೇಟಿ..

K 2 Kannada News
ಮಾನ್ವಿ ಬಸ್ ಅಪಘಾತ ಪ್ರಕರಣ : ರಿಮ್ಸ್ ಆಸ್ಪತ್ರೆಗೆ ಸಚಿವರ ಭೇಟಿ..
WhatsApp Group Join Now
Telegram Group Join Now

K2kannadanews.in

Accident News ಮಾನ್ವಿ : ಕೆಕೆಆರ್‌ಟಿಸಿ ಬಸ್ ಮತ್ತು ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ವಿದ್ಯಾರ್ಥಿಗಳು ಮೃತಪಟ್ಟಣಿಗೆ ಸಂಬಂಧಪಟ್ಟಂತೆ ಎಂದು ಆಸ್ಪತ್ರೆಗೆ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ನಾಲ್ಕು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಹಲವು ವಿದ್ಯಾರ್ಥಿಗಳು ಗಾಯಗಳಾದ ಘಟನೆ ಕಪಗಲ್ ಕ್ರಾಸ್ ಬಳಿ ನಡೆದಿದೆ. ಶಾಲಾ ಬಸ್ ನಲ್ಲಿ 40 ಜನ ವಿದ್ಯಾರ್ಥಿಗಳನ್ನ ಕರೆದೊಯ್ಯಲಾಗುತ್ತಿತ್ತು . ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 17 ಜನರಿಗೆ ಗಂಭೀರ ಗಾಯಗಳಾಗಿವೆ, 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ. ಘಟನೆ ಕುರಿತು ಪೊಲೀಸ್ ತನಿಖೆಯಾಗುತ್ತೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗುತ್ತೆ ಎಂದರು.

WhatsApp Group Join Now
Telegram Group Join Now
Share This Article