ಮಸ್ಕಿ : ಪಾದಚಾರಿ ಮೇಲೆ ಖಾಸಗಿ ಬಸ್ ಹರಿದು ವ್ಯಕ್ತಿ ಸಾವು..

K 2 Kannada News
ಮಸ್ಕಿ : ಪಾದಚಾರಿ ಮೇಲೆ ಖಾಸಗಿ ಬಸ್ ಹರಿದು ವ್ಯಕ್ತಿ ಸಾವು..
WhatsApp Group Join Now
Telegram Group Join Now

K2kannadanews.in

private bus accident ರಾಯಚೂರು : ಚಾಲಕನ ನಿಯಂತ್ರಣ (out of control) ತಪ್ಪಿ ಖಾಸಗೀ ಬಸ್ ಒಂದು ಪಾದಚಾರಿ (Pedestrian) ಮೇಲೆ ಬಸ್ ಹರಿದ ಪರಿಣಾಮವಾಗಿ ಸ್ಥಳದಲ್ಲಿ ಮೃತಪಟ್ಟ (Sopt death) ಘಟನೆ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಂಕುಶದೊಡ್ಡಿ ಗ್ರಾಮದ ನಿವಾಸಿ ಸಿದ್ದಪ್ಪ (siddappa 22)ಮೃತ ದುರ್ದೈವಿ‌ ಎಂದು ಗುರುತಿಸಲಾಗಿದೆ. ಹೆದ್ದಾರಿ (Highway) ರೋಡ್ ಕ್ರಾಸ್ ಮಾಡಿ ಮನೆಯತ್ತ ಹೊರಟಿದ್ದ ಸಿದ್ದಪ್ಪ, ಈ ವೇಳೆ ವೇಗವಾಗಿ (speed) ಬಂದು ಸಿದ್ದಪ್ಪನ ಮೇಲೆ ಹರಿದಿದೆ. KA51 AB 3577 ನಂಬರ್ ರಿಜಿಸ್ಟರ್ (registered) ನೋಂದಣಿಯ ಬಸ್, ಅಪಘಾತ ಬಳಿಕ ಬಸ್ ನಿಲ್ಲಿಸದೆ ಎಸ್ಕೇಪ್ (Driver escape) ಆಗಿರೋ ಚಾಲಕ. ಗ್ರಾಮಸ್ಥರಿಂದ ಬಸ್ ಪಾಲೋ ಮಾಡಿ ಮಸ್ಕಿಯಲ್ಲಿ ಬಸ್ ತಡೆದಿದ್ದಾರೆ. ಘಟನೆ ಸಂಬಂದಿಸಿದಂತೆ, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

WhatsApp Group Join Now
Telegram Group Join Now
Share This Article