This is the title of the web page
This is the title of the web page
State News

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ ಜ್ಞಾನ..


K2 ನ್ಯೂಸ್ ಡೆಸ್ಕ್ : ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನೀಡಿದ ಪ್ರಶ್ನೆಗಳು ಸಿದ್ಧಪಡಿಸಲಾಗಿದ್ದು ಅನುಕೂಲವಾಗಲಿದೆ..

* ಇತ್ತೀಚೆಗೆ ವಿಧಿವಶರಾದ ಕವಯತ್ರಿ-ಸಾರಾ ಅಬೂಬಕ್ಕರ್.
* 2022ರಲ್ಲಿ ಇಹಲೋಕ ತ್ಯಜಿಸಿದ ಸಾಹಿತಿ- ಚನ್ನವೀರ ಕಣವಿ,
* ವಿವಾದಿತ ಪುಸ್ತಕ ‘ಟಿಪ್ಪು ನಿಜ ಕನಸುಗಳು’ ಕರ್ತೃ-ಅಡ್ಡಂಡ ಕಾರ್ಯಪ್ಪ >2023ರ ಜನವರಿಯಲ್ಲಿ ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು-ದೊಡ್ಡರಂಗೇಗೌಡ.

* 2022ರ ದಸರಾ ಉದ್ಘಾಟಕರು-ರಾಷ್ಟ್ರಪತಿ ದೌಪದಿ ಮುಮು೯.
* ಅಮೆರಿಕಾದ ಹೂಸ್ಟನ್ ನಲ್ಲಿ ಮೊದಲ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ ನಡೆದ ವರ್ಷ-2000


[ays_poll id=3]