ಗುಂಜಳ್ಳಿ : ಲಾರಿ-ಕಾರು ಬೀಕರ ಅಪಘಾತ ಮಹಿಳೆ ಸಾವು, ಕಾರು ಸಂಪೂರ್ಣ ಜಖಂ..

K 2 Kannada News
ಗುಂಜಳ್ಳಿ : ಲಾರಿ-ಕಾರು ಬೀಕರ ಅಪಘಾತ ಮಹಿಳೆ ಸಾವು, ಕಾರು ಸಂಪೂರ್ಣ ಜಖಂ..
WhatsApp Group Join Now
Telegram Group Join Now

K2kannadanews.in

Car lorry accident ರಾಯಚೂರು : ಹೆದ್ದಾರಿಯಲ್ಲಿ (Highway) ನಿಂತಿದ್ದ ಲಾರಿಗೆ (Lorry) ಹಿಂದಿನಿಂದ ಕಾರ್ (car) ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಓರ್ವ ಮಹಿಳೆ kWomen) ಮೃತಪಟ್ಟು (spot death) ಮತ್ತೊಬ್ಬರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಗುಂಜಳ್ಳಿ ಗ್ರಾಮದ ಟೋಲ್ ಗೇಟ್ ಬಳಿ ನಡೆದಿದೆ.

ರಾಯಚೂರು (Raichur) ತಾಲೂಕಿನ ಹಂಚಿನಾಳ ಗ್ರಾಮದ ಬಳಿ ಇರುವ ಟೋಲ್ ಗೇಟ್ (Tool get) ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಟೋಲ್ ಗೇಟ್ ಬಳಿ ರಸ್ತೆ ಬದಿಗೆ ನಿಂತಿರುವ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವಿಜಯಪುರದಿಂದ (Vijayapur) ಹಂಚಿನಾಳ ಗ್ರಾಮಕ್ಕೆ ಬರುವ ವೇಳೆ ಅಪಘಾತ ನಡೆದಿದೆ. ಕಾರಿನಲ್ಲಿದ್ದ 34 ವರ್ಷದ ಅನ್ನಪೂರ್ಣ ಸ್ಥಳದಲ್ಲೆ ಮೃತಪಟ್ಟಿದ್ದು, ಚಾಲನೆ ಮಾಡುತ್ತಿದ್ದ ಸಹೋದರ (Brother) ನವೀನ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ನವೀನ್‌ನನ್ನ ಸ್ಥಳೀಯ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

WhatsApp Group Join Now
Telegram Group Join Now
Share This Article