ಇಂದಿನಿಂದ‌ ಸಪ್ತರಾತ್ರೋತ್ಸವ, ಮಠದಲ್ಲಿ ಮನೆಮಾಡಿದ ಸಂಭ್ರಮ

K 2 Kannada News
ಇಂದಿನಿಂದ‌ ಸಪ್ತರಾತ್ರೋತ್ಸವ, ಮಠದಲ್ಲಿ ಮನೆಮಾಡಿದ ಸಂಭ್ರಮ
WhatsApp Group Join Now
Telegram Group Join Now

K2kannadanews.in

Aradhana Mahotsava ರಾಯಚೂರು : ಕಲಿಯುಗ ಕಾಮಧೇನು, ಬೇಡಿದ ವರ ನೀಡುವ ಆರಾಧ್ಯದೈವ ಮಂತ್ರಾಲಯದ(mantralaya)  ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ (Raghavendra Swamy Aradhana Mahotsava) ಚಾಲನೆ ಸಿಗಲಿದೆ.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಮೊದಲು ಅಶ್ವ ಪೂಜೆ, ಗೋ ಪೂಜೆ, ಲಕ್ಷ್ಮೀ ಪೂಜೆ ನೆರವೇರಿಸಿ. ನಂತರ ಶ್ರೀಗಳು ಧ್ವಜಾರೋಹಣ ನೇರವೇರಿಸುವ ಮೂಲಕ ರಾಯರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

WhatsApp Group Join Now
Telegram Group Join Now
Share This Article