ಮಸ್ಕಿ :ಅಡುಗೆ ಸಹಾಯಕ – ಶಿಕ್ಷಕನ ನಡುವೆ ಮರಾಮಾರಿ‌ : ಯಾಕೆ ಗೊತ್ತಾ..?

K 2 Kannada News
ಮಸ್ಕಿ :ಅಡುಗೆ ಸಹಾಯಕ – ಶಿಕ್ಷಕನ ನಡುವೆ ಮರಾಮಾರಿ‌ : ಯಾಕೆ ಗೊತ್ತಾ..?
WhatsApp Group Join Now
Telegram Group Join Now

K2kannadanews.in

Fight in school ಮಸ್ಕಿ : ಅಡುಗೆ ಸಹಾಯಕ – ಶಿಕ್ಷಕನ ನಡುವೆ ಮರಾಮಾರಿ‌ ಉಂಟಾಗಿ ವಸತಿ ಶಾಲೆಯಲ್ಲಿ ಊಟ ಬಂದ್ ಮಾಡಿಸಿದ ಘಟನೆ ತಾಲೂಕಿನ ಮಾರಲದಿನ್ನಿ ತಾಂಡಾದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರ ಘಟನೆ‌ ನಡೆದಿದೆ.

ಅರ್ಹತೆ ಇಲ್ಲದ‌ ಇಬ್ಬರು ಶಿಕ್ಷಕರನ್ನು ಕೆಲಸದಿಂದ ತಗೆದು ಹಾಕಿ, ಅರ್ಹತೆ ಇರುವ ಶಿಕ್ಷಕರನ್ನು ನೇಮಕ ಮಾಡಿ ಈ ಹಿಂದಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ಕೆಲಸದಿಂದ ತಗೆದು ಹಾಕಿದ ಶಿಕ್ಷಕರಿಗೆ ಏಳು ತಿಂಗಳಗಳ ಸಂಬಳ ಈವರೆಗೆ ನೀಡಿಲ್ಲ, ಇದರಿಂದ ಕೆಲಸ ಬಿಟ್ಟಿರುವ ಶಿಕ್ಷಕರು, ಏಳು ತಿಂಗಳ ಸಂಬಳ ಕೊಟ್ಟಿಲ್ಲ. ಈ ವೇಳೆ ಕೆಲಸ‌ ಬಿಟ್ಟಿರುವ ಶಿಕ್ಷಕ ಹಾಗೂ ಅಡುಗೆ ಸಹಾಯಕರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ, ಈ ವೇಳೆ ಶಿಕ್ಷಕನ ಕೈ ಬೆರಳುಗಳಿಗೆ ಗಾಯವಾಗಿದೆ. ಶಾಲೆಯ ಸಿಬಂದಿ ವರ್ಗ ಜಗಳ ಬಿಡಿಸಿದ್ದಾರೆ.

 

WhatsApp Group Join Now
Telegram Group Join Now
Share This Article