ಡೆತ್ ನೋಟ್ ಬರೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ : ಯಾಕೆ ಗೊತ್ತ..

K 2 Kannada News
ಡೆತ್ ನೋಟ್ ಬರೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ : ಯಾಕೆ ಗೊತ್ತ..
WhatsApp Group Join Now
Telegram Group Join Now

K2kannadanews.in

Crime News ಸಿರವಾರ : ಮನೆಯಲ್ಲಿ (Home) ಯಾರು ಇಲ್ಲದ ವೇಳೆ ವಿದ್ಯಾರ್ಥಿ (Student) ಡೆತ್ ನೋಟ್ (Death note) ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಸಿರವಾರ ಪಟ್ಟಣದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ಪಟ್ಟಣದ ವಾರ್ಡ 13ನೇ ವಾರ್ಡಿನಲ್ಲಿ ಜರುಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ವೆಂಕಟೇಶ ನಾಯಕ (20) ಮೃತಪಟ್ಟ ದುರ್ದೈವಿ. ಈತ ಧಾರವಾಡದಲ್ಲಿ (Dharawada) ಬಿಎ ಪದವಿ – ವ್ಯಾಸಂಗ ಮಾಡುತ್ತಿದ್ದ, ಗುರುವಾರ ಬೆಳಿಗ್ಗೆ ಧಾರವಾಡದಿಂದ ಸಿರವಾರಕ್ಕೆ. ತಂದೆ ತಾಯಿ ಇಬ್ಬರು ತಮ್ಮದೇ ಹೋಟೆಲ್ (Hotel) ನಲ್ಲಿ ಇದ್ದಾಗ ಯುವಕ ವೆಂಕಟೇಶ ನಾಯಕ ಮನೆಯಲ್ಲಿ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ನಾನು ನನ್ನ ವಯಕ್ತಿ (Personal) ಮತ್ತು ಮಾನಸಿಕ (Mantali) ಸಮಸ್ಯೆಗಳಿಂದ ನಾನು ನೇಣು ಹಾಕಿಕೊಂಡಿದ್ದೇನೆ. ಇದಕ್ಕೆ ಯಾರು ಜವಾಬ್ದಾರರಲ್ಲ ಹಾಗೂ ಹೊಣೆಗಾರರಲ್ಲ, ಅಮ್ಮ ಅಪ್ಪ ನೀವು ನನ್ನನ್ನು ತುಂಬಾ ಪ್ರೀತಿಸುತ್ತೀರಿ ಆದರೂ ನನ್ನ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಮುಂದಿನ ಜನ್ಮ ಇದ್ದರೆ ಮತ್ತೆ ನಿಮ್ಮ ಮಗನಾಗಿ ಹುಟ್ಟಿ ಬರುತ್ತೇನೆ ಎಂದು ಡೆತ್ ನೋಟ್ ಅಲ್ಲಿ ಬರೆದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Share This Article