ಸಲಿಮ್, ಮಸ್ಕಿನ್, ವಸೀಮ್ ರನ್ನು ಕೋರ್ಟ್ ಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು..

K 2 Kannada News
ಸಲಿಮ್, ಮಸ್ಕಿನ್, ವಸೀಮ್ ರನ್ನು ಕೋರ್ಟ್ ಗೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು..
WhatsApp Group Join Now
Telegram Group Join Now

K2kannadanews.in

CID investigation ರಾಯಚೂರು : ದರ್ವೇಶ್ ಗ್ರೂಪ್ ಕಂಪನಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂದಿಸಿದಂತೆ ವಶಕ್ಕೆ ಪಡೆದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ ಅಧಿಕಾರಿಗಳು.

ರಾಯಚೂರು ನಗರದಲ್ಲಿ ಕಳೆದ ಮೂರು ದಿನಗಳಿಂದ ಶೋಧಕಾರ್ಯ ಆರಂಭಿಸಿರುವ ಸಿಐಡಿ ಅಧಿಕಾರಿಗಳು. ಪ್ರಕರಣದ ದರ್ವೇಶ ಕಂಪನಿಗೆ ಸಂಬಂದಿಸಿದ ಅಬ್ದುಲ್ ಸಲೀಮ್, ಸೈಯದ್ ವಾಸಿಮ್, ಸೈಯದ್ ಮಸ್ಕಿನ್ ಮೂವರನ್ನು ರಾಯಚೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article