ದರ್ವೇಶಿ ಕಂಪನಿ ಹಗರಣ : ಏಜಂಟ್ ಬಬ್ಲೂನನ್ನು ಮತ್ತೆ ಕಸ್ಟಡಿಗೆ ಪಡೆದ್ರಾ ಸಿಐಡಿ..

K 2 Kannada News
ದರ್ವೇಶಿ ಕಂಪನಿ ಹಗರಣ : ಏಜಂಟ್ ಬಬ್ಲೂನನ್ನು ಮತ್ತೆ ಕಸ್ಟಡಿಗೆ ಪಡೆದ್ರಾ ಸಿಐಡಿ..
WhatsApp Group Join Now
Telegram Group Join Now

K2kannadanews.in

Darvesh company ರಾಯಚೂರು ; ರಾಯಚೂರಿನ ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಂಧಿತ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸಿಐಡಿ ಅದಿಕಾರಿಗಳು. ಮತ್ತೆ ತಮ್ಮ ಕಸ್ಟಡಿ ಪಡೆದುಕೊಂಡ್ರಾ..?

ರಾಯಚೂರು ನಗರದ ದರ್ವೇಶಿ ಕಂಪನಿಯ ಆರೋಪಿಗಳಾದ ಬಬ್ಲು ಮತ್ತು ಅಖೀಲ್ ರನ್ನ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು ಕರೆತಂದಿದ್ದು, ಹೆಚ್ಚಿನ ವಿಚಾರಣೆ ಈ ಇಬ್ಬರನ್ನ ಕಸ್ಟಡಿಗೆ ಸಿಐಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಮುಂದುವರೆಸಲು ಮನವಿ ಸಾಧ್ಯತೆ ಇದೆ. ಬಗೆದಷ್ಟು ಬಯಲಾಗುತ್ತಿರುವ ಬಡ್ಡಿ ವ್ಯವಹಾರದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಐದು ಜನ ಆರೋಪಿಗಳನ್ನ ಬಂಧಿಸಿರುವ ಪೊಲೀಸರು 300 ಕ್ಕೂ ಹೆಚ್ಚು ಜನರಿಂದ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ರಾಯಚೂರಿನ ಸಿಇಎನ್ ಪೊಲೀಸ್ ಠಾಣೆಗೆ ತಮ್ಮ ಬಾಂಡ್‌ಗಳನ್ನ ನೀಡಿರುವ ಹೂಡಿಕೆದಾರರು, ಪ್ರಮುಖ ಆರೋಪಿ ಮೊಹಮ್ಮದ್‌ ಸುಜಾ ಪತ್ತೆಗಾಗಿ ಶೋಧ ಮುಂದುವರೆಸಿರುವ ಅಧಿಕಾರಿಗಳು.

WhatsApp Group Join Now
Telegram Group Join Now
Share This Article