This is the title of the web page
This is the title of the web page
Politics News

BJP ಮಾತು ತಪ್ಪಿದ ಪಕ್ಷ, ಲಜ್ಜೆಗೆಟ್ಟವರು : ಸಿದ್ದರಾಮಯ್ಯ ವಾಗ್ದಾಳಿ


K2 ಪೊಲಿಟಿಕಲ್ ನ್ಯೂಸ್ : 2023ರ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳ ಪ್ರಣಾಳಿಕೆ ಭರವಸೆ ನೀಡುವುದು ಹೆಚ್ಚಾಗಿದೆ. ಅಂತಯೇ ಕೊಟ್ಟ ಮಾತಿನಂತೆ ಎಲ್ಲಾ ಭರವಸೆ ಈಡೇರಿಸುತ್ತೇವೆ ಎಂಬ ಶಪಥಗಳು ನಡೆಯುತ್ತಿವೆ. ಸಿದ್ದರಾಮಯ್ಯ ಇಂಥದೇ ಒಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುತ್ತದೆ ಎಂದು ಮಾಜಿ CM ಸಿದ್ದರಾಮಯ್ಯ ಹೇಳಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಒಂದು ಕ್ಷಣ ಸಹ ನಾವು ಕುರ್ಚಿ ಮೇಲೆ ಇರಲ್ಲ ಎಂದಿದ್ದಾರೆ. ಹುನಗುಂದದಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು 165 ಭರವಸೆ ನೀಡಿದ್ದೆವು, ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. BJP ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ. ಅವರೆಲ್ಲ ಲಜ್ಜೆಗೆಟ್ಟವರು. ನಿಮ್ಮನ್ನು ಮುಗಿಸ್ತೀವಿ ಅಂತಾರೆ. ಇದು ಸರೀನಾ ಎಂದು ಪ್ರಶ್ನಿಸಿದರು.


[ays_poll id=3]