ಅಬ್ಬಬ್ಬಾ ಭಯಾನಕ ಮನೆ ದರೋಡೆ..

K 2 Kannada News
ಅಬ್ಬಬ್ಬಾ ಭಯಾನಕ ಮನೆ ದರೋಡೆ..
WhatsApp Group Join Now
Telegram Group Join Now

K2kannadanews.in

Robbery ರಾಯಚೂರು : ನಗರದ ಲಕ್ಷ್ಮೀ ನರಸಿಂಹ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ ಮನೆ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರು ಮನೆ ಮಾಲೀಕರನ್ನು ಕಟ್ಟಿಹಾಕಿ 22 ತೊಲ ಬಂಗಾರ, 2 ಕೆ.ಜಿ ಬೆಳ್ಳಿ ಹಾಗೂ 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.

ಇನ್ನೂ ಈ ಒಂದು ಘಟನೆ ನಿಜಕ್ಕೂ ನಗರ ವಾಸಿಗಳನ್ನು ಬೆಚ್ಚಿ ಬೀಳಿಸಿದ್ದು, ಭಯಾನಕವಾಗಿ ದರೋಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂತಹ ದರೋಡೆ ಮೊದಲನೆಯದಾಗಿದ್ದು, ಪೊಲೀಸರು ಈ ಒಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಬಿಸಿದ್ದಾರೆ.

 

WhatsApp Group Join Now
Telegram Group Join Now
Share This Article