ನಾರಾಯಣಪುರ ಜಲಾಶಯದಲ್ಲಿ ಕೃಷ್ಣೆಯ ರೌದ್ರರಮಣಿಯ ನೋಟ..

K 2 Kannada News
ನಾರಾಯಣಪುರ ಜಲಾಶಯದಲ್ಲಿ ಕೃಷ್ಣೆಯ ರೌದ್ರರಮಣಿಯ ನೋಟ..
WhatsApp Group Join Now
Telegram Group Join Now

K2kannadanews.in

Narayanpur dam ರಾಯಚೂರು : ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣ ಮೈದುಂಬಿ ಹರಿಯುತ್ತಿದ್ದಾಳೆ. ಈ ವೇಳೆ ನಾರಾಯಣಪುರ ಜಲಾಶಯದಿಂದ ಎರಡು ಲಕ್ಷ ಐವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಾಗ ಬೋರ್ಗರಿಯುತ್ತಿರುವ ಕೃಷ್ಣೆಯ ಆರ್ಭಟ ಹೇಗಿದೆ ಗೊತ್ತಾ.

ಹೌದು ಮಹಾರಾಷ್ಟ್ರ ಬೆಳಗಾವಿ ಘಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣೆ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದಾಳೆ ಇನ್ನೂ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗಿರುವ ಹಿನ್ನೆಲೆಯಲ್ಲಿ ನೀರನ್ನ ನದಿಗೆ ಹರಿ ಬಿಡಲಾಗುತ್ತಿದೆ ಈ ವೇಳೆ 2,50,000 ಕ್ಯೂಸ್ ಎಕ್ಕ ನೀರನ್ನ ಹೊರ ಬಿಡಲಾಗುತ್ತಿದ್ದು ಈ ಬೆಳೆ ಸಾಕಷ್ಟು ಜನ ಪ್ರೇಕ್ಷಕರು ಈ ಒಂದು ರೌದ್ರ ರಮಣೀಯ ನೋಟವನ್ನು ಕಣ್ಣು ತುಂಬಿಕೊಂಡರು.

WhatsApp Group Join Now
Telegram Group Join Now
Share This Article