ಧರಗುರುಳಿದ ಬೃಹತ್ ಮರ : ತಪ್ಪಿದ ಬಾರಿಯ ಅನಾಹುತ..

K 2 Kannada News
ಧರಗುರುಳಿದ ಬೃಹತ್ ಮರ : ತಪ್ಪಿದ ಬಾರಿಯ ಅನಾಹುತ..
WhatsApp Group Join Now
Telegram Group Join Now

K2kannadanews.in

huge tree curled ರಾಯಚೂರು : ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ (District) ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ (Rain) ಸಾಕಷ್ಟು ಅನಾಹುತಗಳಾಗಿವೆ. ನಗರದ (city) ನಿಜಲಿಂಗಪ್ಪ ಬಡಾವಣೆಯಲ್ಲಿ ಬೃಹತ್ ಮರವೊಂದು (tree) ನೆಲಕ್ಕುರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳಾಗಿಲ್ಲ.

ಹೌದು ರಾಯಚೂರು (Raichur) ನಗರದ ನಿಜಲಿಂಗಪ್ಪ (nijalingappa colony) ಕಾಲೋನಿಯ ಎಟಿಎಂ ಸರ್ಕಲ್ (ATM) ಬಳಿಯ ಹೋಟೆಲ್ (hotel) ಮುಂಭಾಗದಲ್ಲಿ ಇರುವ, ಒಂದು ಬೃಹತ್ ಬೇವಿನ ಮರ (Neem tree) ಬೆಳ್ಳಂಬೆಳಗ್ಗೆ ನೆಲಕ್ಕುರುಳಿದೆ. ಬೆಳಗಿನ ಜಾವ ಆಗಿರುವ ಹಿನ್ನೆಲೆಯಲ್ಲಿ ಜನ ಓಡಾಟ ಕಡಿಮೆ ಇರುವ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಮರ ನೆಲಕ್ಕುರುಳಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ, ನಗರ ಸಭೆ ಮತ್ತು ಜಸ್ಕಾಂ ಇಲಾಖೆ ಜಂಟಿಯಾಗಿ ಮರ ತೆರುವು ಕಾರ್ಯಚರಣೆ ನಡೆಸಿದರು.

WhatsApp Group Join Now
Telegram Group Join Now
Share This Article