ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಕ್ರೂಸರ್ ವಾಹನ..

K 2 Kannada News
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಕ್ರೂಸರ್ ವಾಹನ..
Oplus_131072
WhatsApp Group Join Now
Telegram Group Join Now

K2kannadanews.in

Accident news ರಾಯಚೂರು : ರಾಷ್ಟ್ರೀಯ ಹೆದ್ದಾರಿ 167 ರಲ್ಲಿ, ಚಾಲಕನ ನಿಯಂತ್ರಣ ತಪ್ಪಿ ವಾಹನ ಒಂದು ರಸ್ತೆ ಬದಿಗೆ ಉರಳಿ ಬಿದ್ದ ಘಟನೆ ಕೆರೆಬೂದೂರು ಗ್ರಾಮದ ಬಳಿ ಜರುಗಿದೆ.

ರಾಯಚೂರು ತಾಲೂಕಿನ ರಾಯಚೂರು ಮಂತ್ರಾಲಯ ರಸ್ತೆಯಲ್ಲಿ ಬರುವ ಕೆರೆಬೂದೂರು ಗ್ರಾಮದ ಬಳಿ ಈ ಒಂದು ಘಟನೆ ಜರುಗಿದೆ. ಸೈದಾಪುರದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸೃಜನ್ ವಾಹನದ ಚಾಲಕನಿಗೆ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ, ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಈ ಬೆಳೆ ಚಾಲಕನ ಕೈ ಮುರಿದಿದ್ದು ವಾಹನದಲ್ಲಿದ್ದ ಗಾಯಗಳಾಗಿವೆ. ಇಡುಪನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

WhatsApp Group Join Now
Telegram Group Join Now
Share This Article