130 ಕುರಿಗಳ ಸಾವಿಗೆ ಕಾರಣವಾದ ಯಮಧೂತ ಬಸ್ ಇದೆ..

K 2 Kannada News
130 ಕುರಿಗಳ ಸಾವಿಗೆ ಕಾರಣವಾದ ಯಮಧೂತ ಬಸ್ ಇದೆ..
WhatsApp Group Join Now
Telegram Group Join Now

K2kannadanews.in

Crime news ರಾಯಚೂರು : ನಿನ್ನೆಯಷ್ಟೇ ನಗರದ ಹೊರವಲಯದ ಯರಮರಸ್ ಬೈಪಾಸ್ ನಲ್ಲಿ ಖಾಸಗಿ ಬಸ್ ಹರಿದು 130ಕ್ಕೂ ಹೆಚ್ಚು ಕುರಿಗಳ ಮಾರಣಹೋಮ ಕಾರಣವಾಗಿದ್ದ ಬಸ್ ಇದೆ ನೋಡಿ.

ರಾಯಚೂರು ನಗರದ ಹೊರವಲಯದ ಯರಮರಸ್ ಬೈಪಾಸ್ ನಲ್ಲಿ ಖಾಸಗಿ ಬಸ್ ಹರಿದು 130ಕ್ಕೂ ಹೆಚ್ಚು ಕುರಿಗಳ ಮಾರಣಹೋಮ ನಡೆದಿದ್ದು, ಅಂದಾಜು 25 ಲಕ್ಷ ಹಾನಿ ಸಂಭವಿಸಿದೆ ಎಂದು ಕುರಿ ಗಾಯಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಬೆಳಗಿನ ಜಾವ ತೆಲಂಗಾಣದ ನಾರಾಯಪೇಟೆ, ಹೊಳಪುರ ಮೂಲದ ಕುರಿಗಾಹಿಗಳು ಕುರಿ ಹೊಡೆದುಕೊಂಡು ಹೊಗುತ್ತಿದ್ದಾಗ.

ಈ ವೇಳೆ ಹೈದರಾಬಾದ್ ನಿಂದ ರಾಯಚೂರು ಮೂಲಕ ಬೆಳಗಾವಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಬಸ್ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ 130 ಕುರಿಗಳು ಮೃತಪಟ್ಟು, 18 ಕುರುಗಳಿಗೆ ಗಾಯಗೊಂಡಿವೆ.

WhatsApp Group Join Now
Telegram Group Join Now
Share This Article