ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಸಿಗ್ತಿದೆಯಾ ವಿಶೇಷ ಸೌಲಭ್ಯ : ಅನುಮಾನ ಹುಟ್ಟುಹಾಕಿದ ಪೋಟೊ..

K 2 Kannada News
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ಸಿಗ್ತಿದೆಯಾ ವಿಶೇಷ ಸೌಲಭ್ಯ : ಅನುಮಾನ ಹುಟ್ಟುಹಾಕಿದ ಪೋಟೊ..
WhatsApp Group Join Now
Telegram Group Join Now

K2kannadanews.in

Darshan’s photo ಬೆಂಗಳೂರು : ರೇಣುಕಾಸ್ವಾಮಿ (Renuka swamy) ಕೊಲೆ ಪ್ರಕರಣದ (Murder case) ಆರೋಪ ದರ್ಶನ್ (Darshan) ಮೇಲೆ ಪರಪ್ಪನ ಅಗ್ರಹಾರ (Parappana agrhar) ಸೇರಿರುವ ದರ್ಶನ್ ಗೆ ವಿಶೇಷ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಆದ್ರೆ ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ ಎಂಬ ಅನುಮಾನಗಳು ಹುಟ್ಟಿಸುವ ಒಂದು ಪೋಟೊ ವೈರಲ್ (Viral photo) ಆಗಿದೆ.

 

ಪರಪ್ಪನ ಅಗ್ರಹಾರದಲ್ಲಿ ದರ್ಶನ್ ವಿಶೇಷ ಬ್ಯಾರಕ್‌ನಿಂದ ಹೊರಬಂದು ಮೂವರ ಜೊತೆ ಕುಳಿತು ಹರಟೆ (Time pass) ಮಾಡುತ್ತಿದ್ದಾರೆ. ಕೈಯಲ್ಲಿ ಕಾಫಿ ಮಗ್ (Coffee mug) ಸಿಗರೇಟ್  ಹಿಡಿದು ಕುಳಿತಿದ್ದಾರೆ. ಈ ಫೋಟೋ ವೈರಲ್ ಆಗಿದೆ. ನಟನಿಗೆ ಇನ್ನೂ ಬೇರೆ ಯಾವ ಸೌಕರ್ಯಗಳನ್ನು ಒದಗಿಸಲಾಗಿದೆ ಎಂಬ ಪ್ರಶ್ನೆಯನ್ನು (Question) ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ವರ್ತನೆ ಬಗ್ಗೆ ಅನುಮಾನ ಕೂಡ ಮೂಡಿದೆ.

WhatsApp Group Join Now
Telegram Group Join Now
Share This Article