ಅದ್ದೂರಿಯಾಗಿ ಜರುಗಿದ ರಾಯರ ಮಹಾರಥೋತ್ಸವ..

K 2 Kannada News
ಅದ್ದೂರಿಯಾಗಿ ಜರುಗಿದ ರಾಯರ ಮಹಾರಥೋತ್ಸವ..
WhatsApp Group Join Now
Telegram Group Join Now

K2kannadanews.in

Aradhan Maharathotsava ಮಂತ್ರಾಲಯ : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಉತ್ತರಾರಾಧನೆ ಅದ್ದೂರಿಯಾಗಿ ಆಚರಿಸಲಾಯಿತು. ಮಹಾ ರಥೋತ್ಸವದ ಮೂಲಕ ಇಂದು ಆರಾಧನೆಗೆ ವಿದ್ಯುಕ್ತವಾಗಿ ತೆರೆ ಎಳೆಯಲಾಯಿತು.

ಮಂತ್ರಾಲಯದಲ್ಲಿ ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಇಂದು ಉತ್ತರರಾಧನೆ ಅಂಗವಾಗಿ ಮಹಾರಥೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಲಕ್ಷಾಂತರ ಭಕ್ತ ಸಮೂಹದಲ್ಲಿ ಈ ಒಂದು ಮಹಾರಥೋತ್ಸವ ಜರುಗಿಸಲಾಯಿತು.

WhatsApp Group Join Now
Telegram Group Join Now
Share This Article