ಕಾರಿನಲ್ಲಿ ಎಸಿ ಹಾಕಿಕೊಂಡು ಮಲಗುವವರೇ ಎಚ್ಚರ : ಉಡುಪಿಯಲ್ಲಿ ವ್ಯಕ್ತಿಸಾವು..

K 2 Kannada News
ಕಾರಿನಲ್ಲಿ ಎಸಿ ಹಾಕಿಕೊಂಡು ಮಲಗುವವರೇ ಎಚ್ಚರ : ಉಡುಪಿಯಲ್ಲಿ ವ್ಯಕ್ತಿಸಾವು..
WhatsApp Group Join Now
Telegram Group Join Now

K2kannadanews.in

Crime News ಉಡುಪಿ : ಮಣಿಪಾಲ ಆಸ್ಪತ್ರೆ (Manipal Hospital) ಬಳಿ ಕಾರಿನ (Car) ಎಲ್ಲ ಗ್ಲಾಸ್‌ಗಳನ್ನು (glass) ಮುಚ್ಚಿಕೊಂಡು ಮಲಗಿದ್ದ ಚಾಲಕರೊಬ್ಬರು (Driver) ಉಸಿರು ಗಟ್ಟಿ (Death in Car) ಸಾವಿಗೀಡಾದ ಘಟನೆ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ (Udupi) ಜಿಲ್ಲೆಯ ಮಣಿಪಾಲದ (Manipal) ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಘಟನೆ ಜರುಗಿದೆ. ಚಿಕ್ಕಮಗಳೂರು (chikkamagluru) ಮೂಲದ ಆನಂದ (37) ಮೃತ ದುರ್ದೈವಿ ಎಂದು ಗುರಿತಿಸಲಾಗಿದೆ. ಗುರುರಾಜ್‌ ತಮ್ಮ ತಂದೆಯನ್ನು (Father) ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ (Inpatient) ದಾಖಲಿಸಿದ್ದರು. ಆದರೆ ತಮಗೆ ಉಳಿದುಕೊಳ್ಳಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇರದ ಕಾರಣ ಗುರುರಾಜ್‌ ಹೊರಗಡೆ ಪಾರ್ಕ್‌ (Parking place) ಮಾಡಿದ್ದ ಕಾರಿನಲ್ಲಿ ಮಲಗಿದ್ದಾರೆ.

ರಾತ್ರಿ ತಮ್ಮದೇ ಕಾರಿನಲ್ಲಿ ಗ್ಲಾಸ್‌ಗಳನ್ನು ಮುಚ್ಚಿ, ಎಸಿ (A/C) ಹಾಕಿ ಮಲಗಿದ್ದ ಗುರುರಾಜ್‌ ಬೆಳಗಾಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಉಸಿರುಗಟ್ಟಿ ಮೃತಪಡಲು ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಲಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

WhatsApp Group Join Now
Telegram Group Join Now
Share This Article