ರಾಯಚೂರು ರೈಲುನಿಲ್ದಾಣ : ರೈಲಿನಡಿ ಸಿಲುಕಿದ್ದ ಹಸು ರಕ್ಷಿಸಿದ ಕೆಲವೇ ಕ್ಷಣದಲ್ಲಿ ಸಾವು..

K 2 Kannada News
ರಾಯಚೂರು ರೈಲುನಿಲ್ದಾಣ : ರೈಲಿನಡಿ ಸಿಲುಕಿದ್ದ ಹಸು ರಕ್ಷಿಸಿದ ಕೆಲವೇ ಕ್ಷಣದಲ್ಲಿ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

Cow under train ರಾಯಚೂರು : ಹಸುವೊಂದು ರೈಲಿನಡಿ ಸಿಲುಕಿ ನರಳಾಡಿ ಮೃತಪಟ್ಟ (Died) ಘಟನೆ ರಾಯಚೂರು (Raichur) ರೈಲ್ವೆ ‌ನಿಲ್ದಾಣದಲ್ಲಿ (railway station) ಜರುಗಿದೆ.

ಹೌದು ರಾಯಚೂರು ನಗರದ ರೈಲು ನಿಲ್ದಾಣದಲ್ಲಿ ಮುಂಬೈ- ಚೆನ್ನೈ ಎಕ್ಸ್‌ಪ್ರೆಸ್‌ (Mumbai – channi exp) ರೈಲಿಗೆ ಹಸು ಸಿಲುಕಿಕೊಂಡಿತ್ತು. ತಕ್ಷಣ ರೈಲು ನಿಲ್ಲಿಸಿ (stop) ರೈಲ್ವೆ ಸಿಬ್ಬಂದಿ (staff), ರೈಲ್ವೆ ಪೊಲೀಸರು (police) ಹಾಗೂ ಸ್ಥಳೀಯರಿಂದ ಹಸು ರಕ್ಷಣೆ (rescue) ಮುಂದಾದರು. ಸಾಕಷ್ಟು ಕಸರತ್ತಿನ ನಂತರ ಸಿಲುಕಿದ್ದ ಹಸು ಹೊರ ತೆಗೆಯಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆ ರಕ್ಷಣೆಗೊಳಗಾದ ಕೆಲವೇ ಕ್ಷಣಗಳಲ್ಲಿ ಹಸು ಮೃತಪಟ್ಟಿದೆ.

ಘಟನೆಯಿಂದಾಗಿ ಮುಂಬೈ- ಚೆನ್ನೈ ಎಕ್ಸ್‌ಪ್ರೆಸ್‌ ಮಾರ್ಗದ ರೈಲು ಸುಮಾರು ಒಂದು ಗಂಟೆ ( hour) ರಾಯಚೂರು ರೈಲ್ವೆ ‌ನಿಲ್ದಾಣದಲ್ಲಿಯೇ ನಿಂತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ಹಳಿಯಿಂದ ಹಸು ತೆಗೆದ ನಂತರ ರೈಲು ಮುಂದೆ ಸಾಗಿದೆ.

WhatsApp Group Join Now
Telegram Group Join Now
Share This Article