ಸಿಎಂ ಸಿದ್ದರಾಮಯ್ಯ ವಾರದಲ್ಲಿ ರಾಜಿನಾಮೆ : ವಿಪಕ್ಷ ನಾಯಕ..?

K 2 Kannada News
ಸಿಎಂ ಸಿದ್ದರಾಮಯ್ಯ ವಾರದಲ್ಲಿ ರಾಜಿನಾಮೆ : ವಿಪಕ್ಷ ನಾಯಕ..?
Oplus_131072
WhatsApp Group Join Now
Telegram Group Join Now

K2kannadanews.in

CM Siddaramayya : ಮುಖ್ಯಮಂತ್ರಿ (Chief minister) ಸ್ಥಾನ ಇನ್ನೂ ಒಂದು ವಾರದಲ್ಲಿ (Week) ಖಾಲಿಯಾಗಲಿದೆ. ಕಾಂಗ್ರೆಸ್‌ (Congress) ಸರ್ಕಾರದ ಭವಿಷ್ಯ ಇನ್ನು ಒಂದು ವಾರ ಮಾತ್ರ ಎಂದು ವಿಧಾನ ಪರಿಷತ್ತಿನ (MLC) ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ (Kolara) ಮಾಧ್ಯಮದೊಂದಿಗೆ (Media) ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕೆಂದಿದ್ದರು. ಅದೃಷ್ಟವಷಾತ್ ವಾಪಸ್‌ ಕಳುಹಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು, ಸಿದ್ದರಾಮಯ್ಯ ದಲಿತ ಪರ ಎಂದು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎಸ್ಸಿ, ಟಿಪಿಎಸ್ಸಿಗಳ ವಿವಿಧ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಅನುದಾನ ಗ್ಯಾರಂಟಿಗಳಿಗೆ 25,369 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರು. ಇಟ್ಟಿದ್ದರೂ ಈ ಹಣವನ್ನು ಏಕೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article