ಮೊಹರಂ ಹಿನ್ನೆಲೆ ಕೆಂಡ ಹಾಯುವ ವೇಳೆ ಬೆಂಕಿ ಹೂವಾಗಿ ಬೀಳುವ ಪವಾಡ..!

K 2 Kannada News
ಮೊಹರಂ ಹಿನ್ನೆಲೆ ಕೆಂಡ ಹಾಯುವ ವೇಳೆ ಬೆಂಕಿ ಹೂವಾಗಿ ಬೀಳುವ ಪವಾಡ..!
WhatsApp Group Join Now
Telegram Group Join Now

K2kannadanews.in

miracle in moharam ದೇವದುರ್ಗ : ರಾಜ್ಯದೆಲ್ಲೆಡೆ ಮೊಹರಂ (moharam) ಸಂಭ್ರಮದಿಂದ ಆಚರಿಸಲಾಯಿತು. ಮೊಹರಂ ಹಿನ್ನೆಲೆ ಕೆಂಡ ಹಾಯುವ ವೇಳೆ ಪವಾಡ ಒಂದು ನಡೆದಿದೆ. ಭಕ್ತರ ಮೇಲೆ ಎಸೆದ ಬೆಂಕಿ ಹೂವಾಗಿ ಬೀಳುವ ಪವಾಡ ಒಂದು ನಡೆದಿದೆ.

ಹೌದು ರಾಯಚೂರು(Raichur)  ಜಿಲ್ಲೆ ದೇವದುರ್ಗ (Devadurga) ತಾಲೂಕಿನ ಜೋಳದಹೆಡಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೇಂಡ ಮಾಡಿದಾಗ ಇಬ್ಬರು ಆಲಾಯಿ ದೇವರ ಪೂಜಾರಿಗಳು ಅಲ್ಲನಮಾಡಿದ ಬೆಂಕಿ ಕೆಂಡವನ್ನು ತೂರಿದ್ದಾರೆ. ಆ ಒಂದು ಬೆಂಕಿ ಕೆಂಡ ಹೂವಾಗಿ ಬದಲಾವಣೆಯಾಗಿ ಭಕ್ತರ ಮೇಲೆ ಬಿದ್ದಿದೆ. ಸ್ಥಳದಲ್ಲಿ ಪವಾಡ (miracle) ಕಂಡು ಭಕ್ತರು ಅಚ್ಚರಿಗೊಳಗಾಗಿದ್ದಾರೆ. ಮಲ್ಲಿಗೆ ಹೂ ಆಯ್ದುಕೊಂಡು ಭಕ್ತಿಯಲ್ಲಿ ಮುಳುಗೆದ್ದ ಭಕ್ತರು.

WhatsApp Group Join Now
Telegram Group Join Now
Share This Article