ರಾಯಚೂರು : ಅನ್ನಭಾಗ್ಯ ಅಕ್ಕಿಯ ಲಾರಿ ಹರಿದು ಮಹಿಳೆ ಸಾವು

K 2 Kannada News
ರಾಯಚೂರು : ಅನ್ನಭಾಗ್ಯ ಅಕ್ಕಿಯ ಲಾರಿ ಹರಿದು ಮಹಿಳೆ ಸಾವು
WhatsApp Group Join Now
Telegram Group Join Now

K2kannadanews.in

lorry overturns, woman dies ರಾಯಚೂರು : ಅನ್ನಭಾಗ್ಯ ಅಕ್ಕಿಯ ಲಾರಿ (lorry) ಹರಿದು ಮಹಿಳೆ (Women) ಮೃತಪಟ್ಟ ಘಟನೆ ಮೊಹಲ್ಲಾ ಸರ್ಕಲ್ ನಲ್ಲಿ ನಡೆದಿದೆ.

ಹೌದು ರಾಯಚೂರು (Raichur) ನಗರದ
ಅರಬ್ ಮೊಹಲ್ಲಾ ಸರ್ಕಲ್ ನಲ್ಲಿ (Tippusulthan ceecal) ಘಟನೆ ನಡೆದುದ್ದು, ಓಪ್ಯಾಕ್ ಆಸ್ಪತ್ರೆ (Near opace hospital) ಬಳಿ ಇರುವ, ಅಕ್ಕಿ ಗೋದಾಮಿನಿಂದ (godown) ಲಾರಿಯಲ್ಲಿ ಅಕ್ಕಿ ಚೀಲಗಳನ್ನು ತುಂಬಿಕೊಂಡು ಲಿಂಗಸೂಗೂರು(Lingasuguru) ಕಡೆಗೆ ಹೊರಟ್ಟಿತ್ತು.

ಈ ವೇಳೆ ಅರಬ್ ಮಹೊಲ್ಲ (Arab mohalla) (ಟಿಪ್ಪು ಸುಲ್ತಾನ್) ವೃತದಲ್ಲಿ ಲಾರಿ ಹರಿದು ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡುತ್ತಿದ್ದು ಮಹಿಳೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ. ಘಟನೆ ಸಂಬಂದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

WhatsApp Group Join Now
Telegram Group Join Now
Share This Article