ವಿಧಾನಪರಿಷತ್ ಚುನಾವಣೆ : ಅಂತಿಮ ಕಣದಲ್ಲಿ ಜಿಲ್ಲೆಯ 3‌ ಅಭ್ಯರ್ಥಿಗಳು..

K 2 Kannada News
ವಿಧಾನಪರಿಷತ್ ಚುನಾವಣೆ : ಅಂತಿಮ ಕಣದಲ್ಲಿ ಜಿಲ್ಲೆಯ 3‌ ಅಭ್ಯರ್ಥಿಗಳು..
Oplus_0
WhatsApp Group Join Now
Telegram Group Join Now

K2kannadanews.in

Political News ರಾಯಚೂರು: ವಿಧಾನ ಪರಿಷತ್ತು ಚುನಾವಣೆಗೆ (MLC Election) ದಿನಗಳು ಆರಂಭವಾಗಿದ್ದು, ಬಿಜೆಪಿ (BJP) ಪಟ್ಟಿ ಬಿಡುಗಡೆ ಹಿನ್ನೆಲೆ ಕಾಂಗ್ರೆಸ್ (Congress) ಪಕ್ಷದಿಂದಲೂ ಪಟ್ಟಿ (List) ಬಿಡುಗಡೆಯಾಗಿದೆ. ಅದರಂತೆಯೇ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯ ಜನರಲ್ಲಿ ಸಂತೋಷ ಮೂಡಿದೆ.

 

ಆಡಳಿತ ರೂಢ ಕಾಂಗ್ರೆಸ್ ಪಕ್ಷದಿಂದ ರಾಯಚೂರು ಜಿಲ್ಲೆಗೆ ಮೂವರು ಆಯ್ಕೆಯಾಗಿದ್ದು ಮಾತ್ರ ಜನರಲ್ಲಿ ಅಚ್ಚರಿಯ ಜೊತೆಗೆ ಸಂತೋಷವನ್ನುಂಟು ಮಾಡಿದೆ.ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಸಿಂಧನೂರು ತಾಲೂಕಿನ ರಾಜ್ಯ ಯುವ ಮುಖಂಡ ಬಸನಗೌಡ ಬಾದರ್ಲಿ ಈ ಮೂವರು ಅಂತಿಮ ಕಣದಲ್ಲಿದ್ದಾರೆ ಎನ್ನುವುದು ಜಿಲ್ಲೆಯ ಜನರಲ್ಲಿ ಸಂತೋಷ ಮೂಡಿದೆ.

WhatsApp Group Join Now
Telegram Group Join Now
Share This Article