This is the title of the web page
This is the title of the web page
State News

ರೈತರೆ ನಿಮ್ಮ ಖಾತೆಗೆ 12,000 ಜಮಾ


K2 ನ್ಯೂಸ್ ಡೆಸ್ಕ್ : ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಇಂದು ಬೆಳಗಾವಿಯಲ್ಲಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ಎರಡು ಲಕ್ಷ ರೈತರಿಗೆ 41ಕೋಟೆ ಅನುದಾನ ಬಿಡುಗಡೆ.

ಹೌದು ಈ ಯೋಜನೆಯಡಿ ದೇಶದ ಅಂದಾಜು 8 ಕೋಟಿ ಅರ್ಹ ರೈತರಿಗೆ ತಲಾ 12,000 ಯಂತೆ ಒಟ್ಟು ಸುಮಾರು 16000 ಕೋಟಿ ಮೊತ್ತ ಜಮೆಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 12ನೇ ಕಂತು ಬಿಡುಗಡೆಯಾಗಿತ್ತು. ಇಂದು ಬೆಳಗಾವಿಯಲ್ಲಿ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು ಈ ವೇಳೆ ರಾಯಚೂರು ಜಿಲ್ಲೆಯಲ್ಲಿಯೂ ಕೂಡ ಸುಮಾರು 2 ಲಕ್ಷ 6 ಸಾವಿರದ 253 ರೈತರು ನಮೂದಿಸಿಕೊಂಡಿದ್ದು ಇವರ ಖಾತೆಗೆ 41 ಕೋಟಿ 25 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ.


[ays_poll id=3]